  : ರಾಜಕಾರಣ ಬಿಸಿಲು ಕುದುರೆ ಬೆನ್ನು ಹತ್ತಬಾರದು-ರಮೇಶ ಜಿಗಜಿಣಗಿ
ಶಂಕರಗೌಡ ಪಾಟೀಲ, ಶೀಲವಂತ ಉಮರಾಣಿ, ಉದ್ದೇಮಿ ಶ್ರೀಪತಿಗೌಡ ಬಿರಾದಾರ, ಬಿ.ಎಸ್ ಪಾಟೀಲ, ಸಂಜು ಐಹೋಳಿ ಸಿದ್ದಲಿಂಗ ಹಂಜಗಿ, ಉಮೇಶ ಕೊಳಕೂರ, ವಿವೇಕ ಡಬ್ಬಿ, ಶ್ರೀಶೈಲ ಗೌಡ ಬಿರಾದಾರ, ಅಣ್ಣಪ್ಪ ಖೈನೂರ, ವಿರಾಜ ಪಾಟೀಲ,ಅನೀಲ ಜಮಾದಾರ, ನ್ಯಾಯವಾದಿ ವಾಲೀಕಾರ, ಮಲ್ಲಿಕಾರ್ಜುನ ಕೀವುಡೆ,ದೇವೇಂದ್ರ ಕುಂಬಾರ, ಸುನಂದಾ ವಾಲೀಕಾರ, ವಿಜಯಲಕ್ಷ್ಮೀ ರೂಗಿಮಠ ವೇದಿಕೆಯಲ್ಲಿದ್ದರು.
ಹಣಮಂತರಾಯಗೌಡ ಪಾಟೀಲ, ವೇಂಕಟೇಶ ಕುಲಕರ್ಣಿ, ರಾಮಸಿಂಗ್ ಕನ್ನೋಳ್ಳಿ, ಸಂಜು ದಶವಂತ, ಅದೃಶ್ಯಪ್ಪ ವಾಲಿ ,ಅನೀಲಗೌಡ ಬಿರಾದಾರ, ಅನೀಲಪ್ರಸಾದ ಏಳಗಿ, ಬಾಳು ಮುಳಜಿ, ಶಾಂತು ಕಂಬಾರ, ರಮೇಶ ಧರೇನವರ್, ಸತೀಶಗೌಡ ಪಾಟೀಲ ರೂಡಗಿ, ಸಚೀನ ಬೋಳೇಗಾಂವ್, ದತ್ತಾ ಬಂಡೇನವರ್ ಸೇರಿದಂತೆ ಇಂಡಿ , ನಾಗಠಾಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅಭಿಮಾನಿಗಳು ಇದ್ದರು. ದೇವೇಂದ್ರ ಕುಂಬಾರ ಸ್ವಾಗತಿಸಿ, ಮಲ್ಲಿಕಾರ್ಜುನ ಕೀವುಡೆ ನಿರೂಪಿಸಿ ವಂದಿಸಿದರು.