ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ: ಸರಕಾರಕ್ಕೆ ಅಭಿನಂದನೆ
ಇಂಡಿ:ತಾಲೂಕಿನ ಚವುಡಿಹಾಳ ಗ್ರಾಮದ ರಂಗಕಲಾವಿದೆ ಲಲಿತಾ ದಶವಂತ ಇವರಿಗೆ ಕರ್ನಾಟಕ ಸರಕಾರ ಇವರ ಕಲೆ ಗುರುತಿಸಿ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಮಾಡಿರುವುದರಿಂದ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ರಾಜ್ಯೋತ್ಸ ಪ್ರಶೇಸ್ತಿಗೆ ಭಾಜನರಾದ ಲಲಿತಾ ದಶವಂತ ಇವರಿಗೆ ತಾಲೂಕಾ ಜಾನಪದ ಅಧ್ಯಕ್ಷ ಆರ್.ವಿ ಪಾಟೀಲ, ಎನ್ .ಜೆ ಕೊಡಹೊನ್ನ, ಸಿ.ಆರ್ ಮ್ಯಾಕೇರಿ, ಎಂ.ಎನ್ ಬುರಕಲೆ ಕೆ.ಜಿ ನಾಟೀಕಾರ ಸನ್ಮಾನಿಸಿದರು.