| : ಮುಂದುವರಿದ ರಕ್ಷಣಾ ಕಾರ್ಯಾಚರಣೆ, ಪರಿಶೀಲನೆ ಮುಂದುವರಿದ ರಕ್ಷಣಾ ಕಾರ್ಯಾಚರಣೆ ಪಿಟಿಐ ಚಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕ ಪಿಯೂಷ್‌ ಆನಂದ್‌ ಅವರು ಭೂಕುಸಿತದಿಂದ ನಲುಗಿರುವ ಪ್ರದೇಶಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಪಿಟಿಐ ಚಿತ್ರ ಭಾರಿ ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡು ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕ ಪಿಯೂಷ್‌ ಆನಂದ್‌ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಪಿಟಿಐ ಚಿತ್ರ ಎನ್‌ಡಿಆರ್‌ಎಫ್‌, ಸೇನೆ ಮತ್ತು ಪೊಲೀಸರೊಂದಿಗೆ ಪಿಯೂಷ್‌ ಆನಂದ್ ಪಿಟಿಐ ಚಿತ್ರ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಣಾ ಪಡೆ ಪಿಟಿಐ ಚಿತ್ರ ರಕ್ಷಣಾಪಡೆಯೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕ ಪಿಯೂಷ್‌ ಆನಂದ್‌ ಪಿಟಿಐ ಚಿತ್ರ ಎನ್‌ಡಿಆರ್‌ಎಫ್‌, ಸೇನೆ ಮತ್ತು ಪೊಲೀಸರೊಂದಿಗೆ ಪಿಯೂಷ್‌ ಆನಂದ್ ‌ಪಿಟಿಐ ಚಿತ್ರ ಮುಂದುವರಿದ ರಕ್ಷಣಾ ಕಾರ್ಯಾಚರಣೆ ‌ಪಿಟಿಐ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.