ಭಯೋತ್ಪಾದನೆಯ ಆಟ-ಊಟ-ಸ್ಫೋಟ; ನಾಯಕನ ಓಟ; ನಡುವೆ ಸಂಕಷ್ಟ 'ಸಿದ್ಧಾರ್ಥ'ನ ನಂತರ 'ರನ್ ಆಂಟನಿ' ಮೂಲಕ ನಟ ವಿನಯ್ ರಾಜಕುಮಾರ್ ಸಿನೆಮಾ ಓಟ ಮುಂದುವರೆಸಿದ್ದಾರೆ. ರಘು ಶಾಸ್ತ್ರಿ ನಿರ್ದೇಶನದ ಈ ಚೊಚ್ಚಲ ಸಿನೆಮಾ ಪ್ರೇಕ್ಷಕನ ನಿರೀಕ್ಷೆಯ