ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನಕ್ಕೆ ಮಂಗಳೂರು ನಗರ ಸಜ್ಜು ಭಾರತ ಸಂತರಿಗೆ ತಪೋಭೂಮಿಯಾದರೆ ಸಾಧಕರಿಗೆ ಕರ್ಮಭೂಮಿ. ಸ್ವಾಮಿ ವಿವೇಕಾನಂದರುಚಸಂತರಾಗಿ ಸಾಧಕರಾದರೆ, ಅಕ್ಕ ನಿವೇದಿತೆ ಸಾದಕಿಯಾಗಿ ಸಂತರಾದರು. ಈರ್ವರೂ ಬದುಕಿದ್ದು ಭಾರತಕ್ಕಾಗಿ !