ವಿಕಿರಣ ನಿರೋಧಕ ಕ್ಷಿಪಣಿ ರುದ್ರಂ- ಪರೀಕ್ಷೆ ಯಶಸ್ವಿ: ಭಾರತೀಯ ಸೇನೆಗೆ ಮತ್ತಷ್ಟು ಬಲ! ಗಾಳಿಯಿಂದ ಭೂಮಿಯ ಮೇಲ್ಮೈ ಗೆ ತಲುಪುವ ವಿಕಿರಣ ನಿರೋಧಕ ಕ್ಷಿಪಣಿ ರುದ್ರಂ- ನ್ನು ಭಾರತ ಇಂದು ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ಮಾಡಿದೆ. ನವದೆಹಲಿ: ಗಾಳಿಯಿಂದ ಭೂಮಿಯ ಮೇಲ್ಮೈ ಗೆ ತಲುಪುವ ವಿಕಿರಣ ನಿರೋಧಕ ಕ್ಷಿಪಣಿ ರುದ್ರಂ- ನ್ನು ಭಾರತ ಇಂದು ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ಮಾಡಿದೆ.-30MKI ಫೈಟರ್ ಜೆಟ್ ನಿಂದ ಈ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ. ರುದ್ರಂ- ವಿಕಿರಣ ನಿರೋಧಕ ಕ್ಷಿಪಣಿಯನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದೆ.ಪರೀಕ್ಷಾರ್ಥ ಪ್ರಯೋಗದಲ್ಲಿ ಕ್ಷಿಪಣಿ ನಿಗದಿತ ಎಲ್ಲಾ ಮಾನದಂಡಗಳನ್ನು ತಲುಪಿದ್ದು, ರುದ್ರಎಮ್ ಕ್ಷಿಪಣಿಯು ಶತ್ರುಗಳ ನೆಲದ ರಾಡಾರ್‌ಗಳನ್ನು (ಕಣ್ಗಾವಲು, ಟ್ರ್ಯಾಕಿಂಗ್) ಮತ್ತು ಶತ್ರುಗಳ ವಾಯು ರಕ್ಷಣಾ () ನಿಗ್ರಹ ಕಾರ್ಯಾಚರಣೆಗಳಲ್ಲಿ ಸಂವಹನ ಕೇಂದ್ರಗಳನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಕಿರಣ ವಿರೋಧಿ ಕ್ಷಿಪಣಿಯಾಗಿದೆ.ರುದ್ರಮ್ ಕ್ಷಿಪಣಿಯು ಶತ್ರುಗಳ ನೆಲದ ರಾಡಾರ್‌ಗಳನ್ನು (ಕಣ್ಗಾವಲು, ಟ್ರ್ಯಾಕಿಂಗ್) ಮತ್ತು ಶತ್ರುಗಳ ವಾಯು ರಕ್ಷಣಾ () ಕಾರ್ಯಾಚರಣೆಗಳ ನಿಗ್ರಹದಲ್ಲಿ ಸಂವಹನ ಕೇಂದ್ರಗಳನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಕಿರಣ ವಿರೋಧಿ ಕ್ಷಿಪಣಿಯಾಗಿದೆ. @DRDO_India - -- -30 - (), . @ , - … ../DtgcZF4CXiನಾಲ್ಕು ವರ್ಷಗಳ ಹಿಂದೆ ಭಾರತದ ಫೈಟರ್ ಫ್ಲೀಟ್‌ನ ಪ್ರಮುಖವಾಗಿರುವ -30MKI ಮೂಲಕ ಮಾರ್ಕ್-1 ಆವೃತ್ತಿಯನ್ನು ಪರೀಕ್ಷಿಸಿದ ನಂತರ - ಇತ್ತೀಚಿನ ಆವೃತ್ತಿಯಾಗಿದೆ. ರುದ್ರಮ್ ಕ್ಷಿಪಣಿಗಳು -31s ಗಳ ಬದಲಿಗೆ ಬಳಕೆಯಾಗಲಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ರುದ್ರಎಂ- ಯಶಸ್ವಿ ಪರೀಕ್ಷಾರ್ಥ ಹಾರಾಟಕ್ಕಾಗಿ , ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ. ಯಶಸ್ವಿ ಪರೀಕ್ಷೆಯು ಸಶಸ್ತ್ರ ಪಡೆಗಳ ಬಲ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ.